




ಬೆಳ್ತಂಗಡಿ; ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದ ಫ್ರೆಂಡ್ಸ್ ಕ್ಲಬ್ ಹೊಸಂಗಡಿ, ಇಲ್ಲಿಯ ಕ್ಲಬ್ ನ ವಠಾರದಲ್ಲಿ ದ್ವಜಾರೋಹಣ ಕಾರ್ಯಕ್ರಮ ನಡೆಯಿತು ದ್ವಜಾರೋಹಣ ವನ್ನು ಅಣ್ಣು ಪೇರಿ ದರ್ಕಾಸ್ ಇವರು ನೆರವೇರಿಸಿದರು ಈ ಸಂದರ್ಭ ಕ್ಲಬ್ ನ ಗೌರವಧ್ಯಕ್ಷರಾದ ಧರನೇಂದ್ರ ಕುಮಾರ್ ಮಾಜಿ ಉಪಾಧ್ಯಕ್ಷರು ಜಿಲ್ಲಾ ಪಂಚಾಯತ್ ಇವರು ಉಪಸ್ಥಿತ ರಿದ್ದು ಶುಭ ಹಾರೈಸಿದರು ಕ್ಲಬ್ ನ ಅಧ್ಯಕ್ಷ ರಾದ ಶ್ರೀಪತಿ ಉಪಾಧ್ಯಾಯ ಇವರು ಸ್ವಾಗತಿಸಿ ಕಾರ್ಯದರ್ಶಿ ಸುಜಿತ್ ಕುಮಾರ್ ಧನ್ಯವಾದವಿತ್ತರು ಈ ಸಂದರ್ಭದಲ್ಲಿ ಕ್ಲಬಿನ ಸದಸ್ಯರುಗಳಾದ ಆನಂದ ಬಂಗೇರ ವಿಶಾಲ್ ರೈ, ಪದ್ಮರಾಜ್ ಪೇರಿ, ಚಂದ್ರಕಾಂತ್, ಬಾಬು ಕೋಟ್ಯಾನ್, ಸೂರಪ್ಪ ಕೊಡಿಂಗೇರಿ, ಸಾಥ್ವಿಕ್ DS,ದೇವುದಾಸ್, ಭರತ್ ಕರ್ಕೇರ, ಸಂಗೀತ್, ಕೇಶವ ದೇರಾರ್, ಶೇಖರ್ ದೇರಾರ್, ದಿನೇಶ್ ಹೆಂದೋಟ್ಟು, ಸಚಿನ್ ಸೂರಪ್ಪ, ಪ್ರವೀಣ್ ಕೊರಿಬೆಟ್ಟು, ಪ್ರದೀಪ್ ಕೊಡಿಂಗೇರಿ ಶುಭಾನಂದ ಕಾಜೋಟ್ಟು, ದೇವಯ್ಯ ನಾಯ್ಕ್,ಪ್ರಮೋದ್ ಕೋಟ್ಯಾನ್, ವಿಜಯ ಉಜಿರದೆ, ಹರೀಶ್ ದೇವಾಡಿಗ, ಸುಧಾಕರ್ ಬಂಡಾರಿ, ದಾಮೋದರ್ ರಿಕ್ಷಾ,ಮುಂತಾದ ವರು ಉಪಸ್ಥಿತರಿದ್ದರು
