

ಬೆಳ್ತಂಗಡಿ; ಕೆ ಎಸ್ ಎಂ ಸಿ ಎ ಉಜಿರೆ ಘಟಕ ವತಿಯಿಂದ ವಿಜಯರತ್ನ ಪ್ರಶಸ್ತಿ ವಿಜೇತ ಎಕ್ಸೆಲ್ ಕಾಲೇಜು ನಿರ್ದೇಶಕರಾದ ಸುಮಂತ್ ಜೈನ್ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಘಟಕದ ನಿರ್ದೇಶಕರಾಧ ಫಾ ಬಿಜು ಮ್ಯಾಥ್ಯೂಅಂಬಟ್ ಅಧ್ಯಕ್ಷರಾದ ಜೋಬಿ ಮುಳವನ ಮಾಚಾರ್ ಸದಸ್ಯರಾದ ಜೇಮ್ಸ್ ನೆಲ್ಲಿಕುನ್ನೆಲ್ ಸಣ್ಣಿ ಬೆಳಾಲ್ ಮತ್ತು ಕೆ ಎಸ್ ಎಂ ಸಿ ಎ ಕೇಂಧ್ರ ಸಮಿತಿಯ ಸದಸ್ಯರು ಸೆಬಾಸ್ಟಿಯನ್ ಪಿ ಸಿ, ಕ್ಯಾಥೊಲಿಕ್ ಕಾಂಗ್ರೆಸ್ ಗ್ಲೋಬಲ್ ಕಾರ್ಯದರ್ಶಿ ಜೈಸನ್ ಪಟ್ಟೆರಿಲ್ ಹಾಗೂ ಕ್ಯಾಥೊಲಿಕ್ ಕಾಂಗ್ರೆಸ್ ಗ್ಲೋಬಲ್ ಯೂತ್ ಕೌನ್ಸಿಲ್ ಕೊಡಿನೇಟರ್ ರೊಬಿನ್ ಓಡಂಪಳ್ಳಿ, ಕ್ರೈಸ್ಟ್ ಅಕಾಡೆಮಿ ಸೋಮಂತಡ್ಕ ಇದರ ಪ್ರಾಂಶುಪಾಲರಾದ ಜಾರ್ಜ್ ಪುಧಿಯೆಡತ್ ಇವರು ಉಪಸ್ಥಿತರಿದ್ದರು.
