
ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅಮಾಯರ ಕೊಲೆ ಸಮುದಾಯದ ಅವಹೇಳನ ಇದೆಲ್ಲವನ್ನು ಖಂಡಿಸಿ ಹಲವಾರು ಬಾರಿ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು ಯಾವುದೇ ಕ್ರಮ ಕೈ ಗೊಲ್ಲದೆ ನಿರ್ಲಕ್ಷ್ಯ ತೋರಿದರಿಂದ ದಿನದಿಂದ ದಿನಕ್ಕೆ ದಕ್ಷಿಣ ಜಿಲ್ಲೆ ಹಾಗೂ ರಾಜ್ಯದ ಕೆಲವು ಭಾಗಗಲ್ಲಿ ಮುಸ್ಲಿಂ ಸಮುದಾಯವು ಹಲವಾರು ಸಂಕಷ್ಟಗಳನ್ನು ಎದುರಿಸುವ ಪರಿಸ್ಥಿತಿ ಬಂದಿದೆ ಮುಸ್ಲಿಂ ಸಮುದಾಯದ 80%ಮತ ಪಡೆದು ಸರಕಾರ ರಚನೆ ಮಾಡಿದ ಸರಕಾರಕ್ಕೆ 10% ಸುರಕ್ಷತೆ ನೀಡಲು ಸಾಧ್ಯವಿಲ್ಲ ಎಂದಾದರೆ ನಾವು ಪಕ್ಷದಲ್ಲಿ ಮುಂದುವರಿದು ಪ್ರಯೋಜನವಿಲ್ಲ ನಾಯಕರು ಎಂದೆಂಸಿಕೊಂಡವರು ರಾಜಕೀಯ ಲಾಭಕೋಸ್ಕರ ತಮ್ಮನು ಬಳಸಿ ಕೊಳ್ಳುತ್ತಿದ್ದಾರೆ ನಮ್ಮ ಯಾವುದೇ ಮನವಿಯನ್ನು ಕೂಡ ಗಂಭೀರವಾಗಿ ಪರಿಗಣಿಸುತಿಲ್ಲ ಹೀಗೆ ಹಲವಾರು ಕಾರಣಗಲಿಟ್ಟುಕೊಂಡು ಮುಂದಿನ ಶುಕ್ರವಾರದಂದು ಚಾರ್ಮಾಡಿ ಗಾಮ ವ್ಯಾಪ್ತಿಯಾ ಬೂತ್ ಮತ್ತು ತಾಲ್ಲೂಕು ಮಟ್ಟದ ಮುಸ್ಲಿಂ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು. ರಾಜೀನಾಮೆಯನ್ನು ಮುಂದಿನ ಶುಕ್ರವಾರ ಸಮಯ 3:00ಗಂಟೆ ಮಧ್ಯಾಹ್ನ ದಂದು ಬ್ಲಾಕ್ ಕಾಂಗ್ರೇಸಿನ ಕಚೇರಿಯಲ್ಲಿ ನೀಡುವುದಾಗಿಯೂ ತೀರ್ಮಾನಿಸಲಾಯಿತು
ಸಭೆಯಲ್ಲಿ
ರಶೀದ್ UK ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಇಲ್ಯಾಸ್ ಕಕ್ಕಿಂಜೆ
ಚಾರ್ಮಾಡಿ ಗ್ರಾಮ ಬೂತ್ ಸಮೀತಿ ಅಧ್ಯಕ್ಷರು.
ಇಮ್ರಾನ್ ಬೂತ್ ಪ್ರಧಾನ ಕಾರ್ಯದರ್ಶಿ ಚಿಬಿದ್ರೆ ಗ್ರಾಮ ಸಮೀತಿ
ಸಂಶು DK ಬೂತ್ ಕಾರ್ಯದರ್ಶಿ ಚಾರ್ಮಾಡಿ ಗ್ರಾಮ,
ನಝಿರ್ PK ಬೂತ್ ಅಧ್ಯಕ್ಷರು ಚಿಬಿದ್ರೆ ಗ್ರಾಮ
ಆಸೀಫ್ ಗಾಂಧಿನಗರ ಸದಸ್ಯರು ಗ್ರಾಮ ಪಂಚಾಯತ್ ಚಾರ್ಮಾಡಿ
ರಿಯಾಜ್ ಗಾಂಧಿನಗರ ಸದಸ್ಯರು ಗ್ರಾಮ ಪಂಚಾಯತ್ ಚಾರ್ಮಾಡಿ
ಝುಬೈರ್ ಬಂಡ ಸಾಲೆ ಬೂತ್ ಕಾರ್ಯದರ್ಶಿ ಚಾರ್ಮಾಡಿ ಗ್ರಾಮ
ಝೖರ್ ಕಾರ್ಯದರ್ಶಿ ಕಾರ್ಯದರ್ಶಿ ಬೂತ್ ಸಮೀತಿ ಚಾರ್ಮಾಡಿ
ಹಮೀದ್ ಕಟ್ಟೆ ಉಪಾಧ್ಯಕ್ಷರು ಬೂತ್ ಸಮೀತಿ ಚಿಬಿದ್ರೆ ಗ್ರಾಮ
ಹನೀಫ್ ಅಧ್ಯಕ್ಶರು ಬೂತ್ ಸಮೀತಿ ತೋಟತ್ತಾಡಿ ಜಾಫರ್ ಚಾರ್ಮಾಡಿ ಅಧ್ಯಕ್ಷರು ಬೂತ್ ಸಮೀತಿ ಚಾರ್ಮಾಡಿ,ಸಿದ್ದೀಕ್ ಅರೆಕ್ಕಲ್ ಕಾರ್ಯದರ್ಶಿ ಬೂತ್ ಸಮೀತಿ ಕಾರ್ಯದರ್ಶಿ ಚಾರ್ಮಾಡಿ,ಮುನೀರ್ ಕಾರ್ಯದರ್ಶಿ ಬೂತ್ ಸಮೀತಿ ಚಾರ್ಮಾಡಿ, ಹಂಝ ಡಿ ಮಜಲ್ ಕಾರ್ಯದರ್ಶಿ ತೋಟತ್ತಾಡಿ ಬೂತ್ ಸಮೀತಿ ಹಾಗೂ ನೂರಾರು ಕಾರ್ಯಕರ್ತರು ಚಾರ್ಮಾಡಿ ಗಾಮ ವ್ಯಾಪ್ತಿಯಾ ಬೂತ್ ಮತ್ತು ತಾಲ್ಲೂಕು ಮಟ್ಟದ ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ ನೀಡುವ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಯಿತು.
ಸಭೆಯಲ್ಲಿ
ಸಮೀತಿ ಸದಸ್ಯರು ಹಾಗೂ ನೂರಾರು ಕಾರ್ಯಕರ್ತರು ಮತ್ತು ಸಾಮಜಿಕ ಕಾರ್ಯಕರ್ತರು ಕೂಡ ಭಾಗಿಯಾಗಿದ್ದರು.