
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ಡಿ 20 ಶನಿವಾರ ದಂದು
ಜನರ ಬಳಿಗೆ-ತಾಲೂಕು ಆಡಳಿತ
ಪಂಚಾಯತ್ ಮಟ್ಟದ
ಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ.
ಪೂರ್ವಾಹ್ನ – 9.30 – ಗ್ರಾಮ ಪಂಚಾಯತ್ ಮಚ್ಚಿನ.
ಪೂರ್ವಾಹ್ನ -11.00 – ಗ್ರಾಮ ಪಂಚಾಯತ್ ಮಾಲಾಡಿ
ಅಪರಾಹ್ನ – 2.00 – ಸಿಎ ಬ್ಯಾಂಕ್ ಹಾಲ್ ಕಳಿಯ
ಸಂಜೆ – 4.00 – ಗ್ರಾಮ ಪಂಚಾಯತ್ ಬಳೆಂಜ
ಸಂಬಂಧಪಟ್ಟ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ




