











ಬೆಳ್ತಂಗಡಿ; ಅಖಿಲ ಕರ್ನಾಟಕ ನಿವೃತ್ತ ಸೈನಿಕರ ಸಂಘದ ಬೆಳ್ತಂಗಡಿ ತಾಲೂಕು ಸಮಿತಿಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಉಜಿರೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ ತಂಗಚ್ಚನ್ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಇತಿಹಾಸ ನೆನಪಿಸಿದರು. ಕಾರ್ಯಕ್ರಮದಲ್ಲಿ ಸಂಅಗಟನೆಯ ಮುಖಂಡರುಗಳಾದ ಜಾನ್, ಫ್ರಾನ್ಸೀಸ್, ಹರೀಶ್ ರೈ, ಅಬ್ರಹಾಂ, ಯೋಗೀಶ್, ರಾಜೇಶ್, ಸುರೇಶ್ ಭಟ್, ಜೋಸೆಪ್, ಜಾನ್ ಕೆ.ಟಿ ಹಾಗೂ ಇತರರು ನಿವೃತ್ತ ಸೈನಿಕರ ಕುಟುಂಬಸ್ಥರು ಇದ್ದರು.










