Home ಸ್ಥಳೀಯ ಸಮಾಚಾರ ಕಾಡಾನೆ ದಾಳಿಯಿಂದ ರಿಕ್ಷಾ ಹಾನಿ; ಕಿರಣ್ ಚಂದ್ರ ಪುಷ್ಪ ಗಿರಿ ಅವರಿಂದ ಸಹಾಯ ಸ್ಥಳೀಯ ಸಮಾಚಾರ ಕಾಡಾನೆ ದಾಳಿಯಿಂದ ರಿಕ್ಷಾ ಹಾನಿ; ಕಿರಣ್ ಚಂದ್ರ ಪುಷ್ಪ ಗಿರಿ ಅವರಿಂದ ಸಹಾಯ By news Editor - June 7, 2025 15 0 FacebookTwitterPinterestWhatsApp ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ಬೊಳಿಯಾರ್ ಎಂಬಲ್ಲಿ ನಡೆದ ಆನೆ ದಾಳಿಗೆ ಚಾಲಕ ದಿನೇಶ್ ಎಂಬವರ ರಿಕ್ಷಾ ಸಂಪೂರ್ಣ ದಾಳಿಗೆ ತುತ್ತಾಗಿದ್ದು ಈ ಬಗ್ಗೆ ಮಾಹಿತಿ ತಿಳಿದು ಇವರ ಮನೆಗೆ ಸಾಮಾಜಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಆರ್ಥಿಕ ಸಹಾಯ ಮಾಡಿದರು.