Home ರಾಷ್ಟ್ರ/ರಾಜ್ಯ ದ.ಕ ಜಿಲ್ಲೆಯಲ್ಲಿ ಮೇ5ರ ವರೆಗೆ ನಿಷೇಧಾಜ್ಞೆ ; ಜಿಲ್ಲಾಧಿಕಾರಿ ಆದೇಶ

ದ.ಕ ಜಿಲ್ಲೆಯಲ್ಲಿ ಮೇ5ರ ವರೆಗೆ ನಿಷೇಧಾಜ್ಞೆ ; ಜಿಲ್ಲಾಧಿಕಾರಿ ಆದೇಶ

26
0

ಬೆಳ್ತಂಗಡಿ; ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಮದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 5 ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here